Advertisement

ಕರ್ನಾಟಕ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎಸ್ ಬಿಎ ಅಕಾಡೆಮಿ ವಿದ್ಯಾರ್ಥಿಗಳು

05:29 PM Oct 02, 2022 | Team Udayavani |

ಶಿವಮೊಗ್ಗ: ಕರ್ನಾಟಕ ರಾಜ್ಯ ಚಾಂಪಿಯನ್‌ ಶಿಪ್‌ ನ 17 ವರ್ಷದೊಳಗಿನ ಬ್ಯಾಡ್ಮಿಂಟನ್ ಕೂಟದ ಬಾಲಕರ ಡಬಲ್ಸ್‌ನಲ್ಲಿ ಸಹರ್ಷ್ ಪ್ರಭು ಮತ್ತು ಆರ್ಯ ಗೌಡ ಹಾಗೂ ಬಾಲಕಿಯರ ಡಬಲ್ಸ್‌ನಲ್ಲಿ ಟ್ರಿವಿಯಾ ವೇಗಸ್ ಮತ್ತು ಪ್ರತೀಕ್ಷಾ ರಾಜ್ ಗೆಲುವು ಸಾಧಿಸಿದ್ದಾರೆ.

Advertisement

ಕರ್ನಾಟಕ ರಾಜ್ಯ ಚಾಂಪಿಯನ್‌ಶಿಪ್‌ ಕೂಟವು ಸೆ.28 ರಿಂದ ಅಕ್ಟೋಬರ್ 2 ರವರೆಗೆ ಶಿವಮೊಗ್ಗದಲ್ಲಿ ನಡೆದಿದೆ.

ಕೂಟದಲ್ಲಿ ಎಸ್‌ಬಿಎ ಬ್ಯಾಡ್ಮಿಂಟನ್ ಅಕಾಡೆಮಿ ವಿದ್ಯಾರ್ಥಿಗಳು ತಮ್ಮ ವಿಭಾಗಗಳಲ್ಲಿ ಚಿನ್ನ ಗೆದ್ದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ. ಇವರಿಗೆ ಎಸ್ ಬಿಎ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಶ್ರೇಯಸ್ ಮತ್ತು ಇತರ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next