Advertisement

ಹೆಲ್ಮೆಟ್‌ ಧರಿಸಿ ಪ್ರಾಣ ರಕ್ಷಿಸಿಕೊಳ್ಳಿ: ಸಿಪಿಐ ದೊಡ್ಡಣ್ಣ

06:28 PM Feb 14, 2021 | Team Udayavani |

ಕೊಟ್ಟೂರು: ಪ್ರತಿಯೊಬ್ಬರೂ ಕಡ್ಡಾಯ ಹೆಲ್ಮೆಟ್‌ ಧರಿಸಬೇಕು ಎಂದು ಸಿಪಿಐ ದೊಡ್ಡಣ್ಣ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

Advertisement

ಹೆಲ್ಮೆಟ್‌ಇಲ್ಲದೇ ಪ್ರಯಾಣಿಸುತ್ತಿದ್ದ ವಾಹನ ಸವಾರರನ್ನು ತಡೆದು ನಿಲ್ಲಿಸಿ ಹೆಲ್ಮೆಟ್‌ ಮಹತ್ವ ತಿಳಿಸಿ ದಂಡ ಹಾಕಿ ಕಳುಹಿಸಿಕೊಟ್ಟರು. ಈ ಸಂದರ್ಭದಲ್ಲಿ ಎಎಸ್‌ಐ ಅಬ್ಟಾಸ, ಎಎಸ್‌ಐ ಗಂಗಾಧರ, ರಮೇಶ್‌ ಮತ್ತಿತರರಿದ್ದರು.

ಇದನ್ನೂ ಓದಿ:ನೂತನ ಕೈಗಾರಿಕಾ ನೀತಿ ಮಾದರಿ: ಅರಸಪ್ಪ

Advertisement

Udayavani is now on Telegram. Click here to join our channel and stay updated with the latest news.

Next