Advertisement
ಕಳೆದ ವರ್ಷ ದಕ್ಷಿಣ ಭಾರತದ ಕೆಲ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸುವ ಸಂದರ್ಭದಲ್ಲಂತೂ ಶಂಕರಮೂರ್ತಿ ನೇಮಕವಾಗಿಯೇ ಬಿಟ್ಟರು ಎನ್ನುವಷ್ಟರ ಮಟ್ಟಿಗೆ ಸುದ್ದಿ ಹಬ್ಬಿತ್ತು. ಆದರೆ, ಅವಕಾಶ ಕೈತಪ್ಪಿತ್ತು. ಇದೀಗ ಅವರ ವಿಧಾನ ಪರಿಷತ್ ಅವಧಿಯೂ ಮುಗಿದಿದೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಶಂಕರಮೂರ್ತಿ ಘೋಷಿಸಿದ್ದರಿಂದ ಮತ್ತೆ ರಾಜ್ಯಪಾಲರ ನೇಮಕ ಸಂದರ್ಭದಲ್ಲಿ ಅವರ ಹೆಸರು ಬರಬಹುದು ಎಂಬ ನಿರೀಕ್ಷೆ ಇತ್ತು. ಇದೀಗ ಆ ನಿರೀಕ್ಷೆ ಹುಸಿಯಾಗಿದೆ. Advertisement
ಮತ್ತೆ ಶಂಕರಮೂರ್ತಿಗೆ ಕೈತಪ್ಪಿದ ರಾಜ್ಯಪಾಲ ಹುದ್ದೆ
06:00 AM Aug 22, 2018 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.