Advertisement

ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿ : ಕೇರಳಕ್ಕೆ ಸಂಜು ಸ್ಯಾಮ್ಸನ್‌ ನಾಯಕ

08:37 PM Oct 24, 2021 | Team Udayavani |

ತಿರುವನಂತಪುರ: ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿಯಲ್ಲಿ ವಿಕೆಟ್‌ ಕೀಪಿಂಗ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ. ಸಚಿನ್‌ ಬೇಬಿ ಉಪನಾಯಕರಾಗಿದ್ದಾರೆ. ಕೇರಳ ಎಲೈಟ್‌ “ಡಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ರೈಲ್ವೇಸ್‌, ಅಸ್ಸಾಮ್‌, ಗುಜರಾತ್‌, ಬಿಹಾರ್‌ ಮತ್ತು ಮಧ್ಯಪ್ರದೇಶ. ಕೇರಳ ತನ್ನ ಮೊದಲ ಪಂದ್ಯವನ್ನು ನ.4ರಂದು ಗುಜರಾತ್‌ ವಿರುದ್ಧ ಆಡಲಿದೆ.

Advertisement

ಕೇರಳ ತಂಡ: ಸಂಜು ಸ್ಯಾಮ್ಸನ್‌ (ನಾಯಕ), ಸಚಿನ್‌ ಬೇಬಿ, ರಾಬಿನ್‌ ಉತ್ತಪ್ಪ, ಜಲಜ್‌ ಸಕ್ಸೇನ, ಮೊಹಮ್ಮದ್‌ ಅಜರುದ್ದೀನ್‌, ವಿಷ್ಣು ವಿನೋದ್‌, ಕೆ.ಎಂ.ಆಸಿಫ್, ಬಾಸಿಲ್‌ ಥಂಪಿ, ಸಿಜೊಮೋನ್‌ ಜೋಸೆಫ್, ವತ್ಸಲ್‌ ಗೋವಿಂದ್‌, ಪಿ.ಕೆ.ಮಿಧುನ್‌, ಎಸ್‌.ಮಿಧುನ್‌, ರೋಹನ್‌ ಕುನ್ನುಮ್ಮಾಲ್‌, ರೊಜಿತ್‌ ಗಣೇಶ್‌, ಶರಾಫ‌ುದ್ದೀನ್‌, ವಿಶ್ವೇಶ್ವರ್‌ ಸುರೇಶ್‌, ಮನು ಕೃಷ್ಣನ್‌, ಎಂ.ಎಸ್‌.ಅಖೀಲ್‌, ಅಬ್ದುಲ್‌ ಬಾಸಿತ್‌, ವೈಶಾಖ್‌ ಚಂದ್ರನ್‌.

ಇದನ್ನೂ ಓದಿ : ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್ಧ: ಐಐಟಿ ಮಂಡಿ ರೂಪಿಸಿರುವ ತಂತ್ರಜ್ಞಾನ

 

Advertisement

Udayavani is now on Telegram. Click here to join our channel and stay updated with the latest news.

Next