Advertisement

ಸಂಪಾಜೆ ನೆಲ್ಲಿಕುಮೇರಿ ಕಾರ್ಣಿಕ ದೈವ ಕಟ್ಟೆಗೆ ಕಾಡಾನೆ ದಾಳಿ

11:11 AM Jan 22, 2022 | Team Udayavani |

ಅರಂತೋಡು: ಸುಮಾರು 45 ವರ್ಷ ಇತಿಹಾಸವುಳ್ಳ ಸಂಪಾಜೆ ಗ್ರಾಮದ ನೆಲ್ಲಿಕುಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ವ್ಯಾಪ್ತಿಗೆ ಒಳಪಟ್ಟ ಶ್ರೀ ಮಧುರೈ ವೀರನ್ ಸ್ವಾಮಿ ಕಟ್ಟೆಯ ಬಳಿ ಶುಕ್ರವಾರ ರಾತ್ರಿ ಕಾಡಾನೆ ದಾಳಿ ನಡೆಸಿದೆ

Advertisement

ಮಾಹಿತಿ ತಿಳಿದು ದೇವಸ್ಥಾನದ ಆಡಳಿತ ಮೊಕ್ತೇಸರ ಪಳನಿವೇಲು, ಆಡಳಿತ ಅಧ್ಯಕ್ಷ ಜ್ಞಾನಶೀಲನ್(ರಾಜು) ಸಂಪಾಜೆ ಗ್ರಾ. ಪo. ಅಧ್ಯಕ್ಷ ಜಿ. ಕೆ. ಹಮೀದ್, ಸದಸ್ಯ ಎಸ್. ಕೆ. ಹನೀಫ್, ಗ್ರಾಮಸ್ಥ ವಿಶ್ವಾಸ್ ಮತ್ತಿತರರು ಭೇಟಿ ನೀಡಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next