Advertisement

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

01:36 AM Apr 26, 2024 | Team Udayavani |

ಹೊಸದಿಲ್ಲಿ: ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ರೂಪಿಸಿದ “ಕಾವೇರಿ ಕಾಲಿಂಗ್‌’ ಉಪಕ್ರಮದ ಭಾಗವಾಗಿ 2023-24ನೇ ಸಾಲಿನಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ 2 ಕೋಟಿ ಸಸಿಗಳನ್ನು ನೆಡಲಾಗಿದೆ. ಉಪ ಕ್ರಮ ಆರಂಭವಾದಾಗಿನಿಂದ 10.9 ಕೋಟಿ ಸಸಿಗಳನ್ನು ನೆಡಲು ಸಾಧ್ಯ ವಾಗಿದೆ ಎಂದು ಸಂಘಟಕರು ತಿಳಿಸಿ ದ್ದಾರೆ. 2023-24ರಲ್ಲಿ 50,000 ಎಕ್ರೆ ಪ್ರದೇಶದಲ್ಲಿ 2 ಕೋಟಿ ಸಸಿಗಳನ್ನು ನೆಟ್ಟಿದ್ದೇವೆ. ಜತೆಗೆ 2.13 ಲಕ್ಷ ರೈತರನ್ನು ಮರಗಳನ್ನು ಆಧರಿಸುವ ಕೃಷಿಯಲ್ಲಿ ತೊಡಗುವಂತೆ ಪರಿವರ್ತಿಸಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next