Advertisement

ಸಾವಿರ ಕಂಬದ ಬಸದಿ ಹುಂಡಿ ಕಳ್ಳತನ ಯತ್ನ ಪ್ರಕರಣ: ಆರೋಪಿಗೆ ಜಾಮೀನು

12:04 AM Nov 09, 2022 | Team Udayavani |

ಮೂಡುಬಿದಿರೆ: ಮೂರು ವರ್ಷಗಳ ಹಿಂದೆ ಸಾವಿರ ಕಂಬದ ಬಸದಿಯಲ್ಲಿ ಕಾಣಿಕೆ ಹುಂಡಿಯ ಹಣ ಕಳವಿಗೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಪುನೀತ್‌ ಶೆಟ್ಟಿಗೆ ಮೂಡುಬಿದಿರೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Advertisement

ಪ್ರ‌ಕರಣದ ಬಗ್ಗೆ ಬಸದಿಗಳ ಮೊಕ್ತೇಸರ ಸುಧೇಶ್‌ ಕುಮಾರ್‌ ಮೂಡುಬಿದಿರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಕೆಲವೇ ದಿನಗಳಲ್ಲಿ ಪೊಲೀಸರ ಬಂಧಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಆರೋಪಿ ಪರವಾಗಿ ಮೂಡುಬಿದಿರೆ ವಕೀಲರಾದ ಆನಂದ ಕೆ. ಶಾಂತಿನಗರ, ವೇಣುಗೋಪಾಲ್‌ ವಾದಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next