Advertisement

S1 EP58 ವೇದಾರಂಭ ಸಂಸ್ಕಾರದ ಹಿಂದು, ಮುಂದು

05:07 PM Nov 07, 2022 | Kishan Amin |

ಉಪನಯನದ ನಂತ್ರ ಮಾಡೋ ಈ ಸಂಸ್ಕಾರ ಅಷ್ಟೇನೂ ಜನಜನಿತವಾಗಿಲ್ಲ. ಶಿಕ್ಷಣದ ಮಹತ್ವ ಹಾಗೆ ಗುರುಗಳ ಕರ್ತವ್ಯ ತಿಳಿಸುವ ವಿಶಿಷ್ಟ ಸಂಸ್ಕಾರಂಭಕ್ಕೆ ವೇದಾರಂಭ ಎಂದು ಹೆಸರು. ಈ ಕುರಿತು ವಿಸ್ತಾರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next