Advertisement

S1 EP 72-ಮಂಡ್ಯ ರಮೇಶ್ ಕಂಡ ಆಧ್ಯಾತ್ಮ ಎಂತದ್ದು ಕೇಳಿ

06:52 PM Feb 13, 2023 | Kishan Amin |

ತಾನು ಮಾಡುತ್ತಿರುವ ಕಾಯಕದಲ್ಲೇ ಆಧ್ಯಾತ್ಮವನ್ನು ಕಾಣುತ್ತಿರುವವರು ಇವರು. ಹಾಗಾದ್ರೆ ಇವರು ಯಾರು ಎಂದು ನೋಡುವುದಾದರೆ ಇವರು ಮತ್ಯಾರು ಅಲ್ಲ. ಪ್ರಸಿದ್ಧ ಹಾಸ್ಯ ನಟ, ನಿರ್ದೇಶಕ ಮಂಡ್ಯ ರಮೇಶ್ ಅವರು. ಇವರು ತಮ್ಮ ಜೀವನದಲ್ಲಿ ಕಂಡ ಆಧ್ಯಾತ್ಮ ಎಂಥದ್ದು ಎಂಬುದನ್ನ ಅವರ ಬಾಯಲ್ಲೇ ಕೇಳೋಣ ಬನ್ನಿ.Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

Advertisement
Advertisement

Udayavani is now on Telegram. Click here to join our channel and stay updated with the latest news.

Next