Advertisement

Road Mishap; ಉಪ್ಪಿನಂಗಡಿ:ಕಾರು-ಬೈಕ್‌ ಢಿಕ್ಕಿ: ಸವಾರ ಸಾವು

11:00 PM Apr 22, 2024 | Team Udayavani |

ಉಪ್ಪಿನಂಗಡಿ: ಕಾರು ಬೈಕ್‌ಗೆ ಢಿಕ್ಕಿಯಾಗಿ ಗಾಯಗೊಂಡಿದ್ದ ಬೈಕ್‌ ಸವಾರ ಹಿರೆಬಂಡಾಡಿ ನಿವಾಸಿ ವಿಶ್ವನಾಥ್‌ ಗೌಡ (57) ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದಾರೆ.

Advertisement

ಎ. 18ರಂದು ರಾತ್ರಿ ಆರೋಪಿ ಸಮೀರ್‌ ತಾನು ಚಲಾಯಿಸುತ್ತಿದ್ದ ರಿಡ್ಜ್ ಕಾರನ್ನು ಸಿಟಿ ಲ್ಯಾಂಡ್‌ ಹೊಟೇಲ್‌ ಕಡೆಯಿಂದ ಮಂಗಳೂರು-ಬೆಂಗಳೂರು ರಾ.ಹೆ.ಗೆ ಅಜಾಗರೂಕತೆಯಿಂದ ಚಲಾಯಿಸಿ ವಿಶ್ವನಾಥ್‌ ಅವರು ಉಪ್ಪಿನಂಗಡಿ ಪೇಟೆ ಕಡೆಯಿಂದ ಗಾಂಧಿ ಪಾರ್ಕ್‌ ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಿದ್ದ ಬುಲೆಟ್‌ ಬೈಕ್‌ಗೆ ಢಿಕ್ಕಿ ಹೊಡೆದಿದ್ದ.

 

 

Advertisement

Udayavani is now on Telegram. Click here to join our channel and stay updated with the latest news.

Next