Advertisement
ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಂತೂರಿನ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಮಂಗಳವಾರ ಪ್ರದಾನ ಮಾಡಿದ “ಸಂದೇಶ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಸಂದೇಶ ಪ್ರಶಸ್ತಿಯು ತಲಾ 25,000 ರೂ. ನಗದು ಬಹುಮಾನವನ್ನು ಒಳಗೊಂಡಿದೆ.
Related Articles
Advertisement
ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ನೆಲ್ಸನ್ ಪ್ರಕಾಶ್ ದಲ್ಮೇದ ಸ್ವಾಗತಿಸಿದರು. ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿ’ಸೋಜಾ ಪ್ರಸ್ತಾವನೆಗೈದರು.
ಸಂದೇಶ ಪ್ರತಿಷ್ಠಾನದ ವಿಶ್ವಸ್ತ ರೊಯ್ ಕ್ಯಾಸ್ಟಲಿನೋ ಉಪಸ್ಥಿತರಿದ್ದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂದೇಶ ಪ್ರಶಸ್ತಿ ಪುರಸ್ಕೃತರು1. ಪ್ರಸನ್ನ ಹೆಗ್ಗೊàಡು- ಸಾಹಿತ್ಯ ಪ್ರಶಸ್ತಿ
2. ಮಂಜಮ್ಮ ಜೋಗತಿ- ಕಲಾ ಪ್ರಶಸ್ತಿ
3. ಬಿ.ಎಂ. ಹನೀಫ್ – ಮಾಧ್ಯಮ ಪ್ರಶಸ್ತಿ
4. ಬಿ.ಎಂ. ರೋಹಿಣಿ- ಶಿಕ್ಷಣ ಪ್ರಶಸ್ತಿ
5. ವಂ| ಬೆನ್ ಬ್ರಿಟ್ಟೊ ಪ್ರಭು -ಕೊಂಕಣಿ ಸಂಗೀತ ಪ್ರಶಸ್ತಿ
6. ವಂ| ಟೆಜಿ ಥಾಮಸ್, ನಿರ್ದೇಶಕರು ಸ್ನೇಹಸದನ್ ಹಾಗೂ ಭ| ಜಾನ್ಸಿ, ನಿರ್ದೇಶಕರು ಜೀವದಾನ್ ಸಂಸ್ಥೆ- ಸಂದೇಶ ವಿಶೇಷ ಪ್ರಶಸ್ತಿ