Advertisement

India ಜತೆ ಸಂಬಂಧ ಈಗ ಸುಧಾರಿಸಿದೆ: ಮಾಲ್ದೀವ್ಸ್‌

01:36 AM Sep 16, 2024 | Team Udayavani |

ಕೊಲೊಂಬೋ: ಭಾರತದ ಜತೆಗೆ ಬಾಂಧವ್ಯ ಹದಗೆಟ್ಟಿತ್ತು, ಈಗ ಸುಧಾರಿಸಿದೆ ಎಂದು ಮಾಲ್ದೀವ್ಸ್‌ ವಿದೇಶಾಂಗ ಸಚಿವ ಮೂಸಾ ಜಮೀರ್‌ ಹೇಳಿದ್ದಾರೆ. ಶ್ರೀಲಂಕಾ ಪ್ರವಾಸದ ವೇಳೆ ಮಾತನಾಡಿದ ಅವರು ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಅಧಿಕಾರದ ಆರಂಭಿಕ ದಿನಗಳಲ್ಲಿ 2 ದೇಶಗಳ ನಡುವೆ ಬಿರುಕು ಉಂಟಾಗಿತ್ತು. ಈಗ 2 ರಾಷ್ಟ್ರಗಳು ತಪ್ಪು ತಿಳಿವಳಿಕೆ ಬಗೆಹರಿಸಿಕೊಂಡಿವೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next