Advertisement

ಎಐಸಿಸಿ ವತಿಯಿಂದ ಲೋಕಸಭೆ ಕ್ಷೇತ್ರವಾರು ವೀಕ್ಷಕರ ನೇಮಕ

09:46 PM Jan 07, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಎಐಸಿಸಿ ವತಿಯಿಂದ ವೀಕ್ಷಕರನ್ನು ನೇಮಿಸಿದೆ.

Advertisement

ಬಾಗಲಕೋಟೆ-ಕ್ರಿಸ್ಟೋಫ‌ರ್‌ ತಿಲಕ್‌, ಬೆಂಗಳೂರು ಕೇಂದ್ರ-ಟಿ.ರಾಧಾಕೃಷ್ಣನ್‌, ಬೆಂಗಳೂರು ಉತ್ತರ- ವೈದ್ಯಲಿಂಗಂ. ಬೆಂಗಳೂರು ಗ್ರಾಮಾಂತರ-ಹಿಬಿ ಈಡನ್‌, ಬೆಂಗಳೂರು ದಕ್ಷಿಣ- ಅಡೂರ್‌ ಪ್ರಕಾಶ್‌, ಬೆಳಗಾವಿ-ಡಾ.ಮೊಹಮ್ಮದ್‌ ಜಲವೈದ್‌, ಬಳ್ಳಾರಿ-ವಸಂತ್‌ ಪುರ್ಕೆ, ಬೀದರ್‌-ಸಿರಿವೆಲ್ಲ ಪ್ರಸಾದ್‌, ವಿಜಯಪುರ- ನಿತಿನ್‌ ರಾವುತ್‌, ಚಾಮರಾಜನಗರ- ಎ.ಪಿ.ಅನಿಲ್‌ಕುಮಾರ್‌, ಚಿಕ್ಕೋಡಿ- ಮೋಹನ್‌ ಜೋಶಿ, ಚಿತ್ರದುರ್ಗ- ಸಂಜಯ್‌ ದತ್‌, ದಕ್ಷಿಣ ಕನ್ನಡ- ಸುನಿಲ್‌ ಕೇದಾರ್‌, ದಾವಣಗೆರೆ-ಪ್ರಣಿತಿ ಶಿಂಧೆ, ಧಾರವಾಡ-ಕುಲದೀಪ್‌ ರೈ ಶರರ್ಮಾ, ಕಲಬುರಗಿ-ವರ್ಷಾ ಗಾಯಕ್‌ವಾಡ್‌, ಹಾಸನ್‌-ವಿಜಯ್‌ ವಸಂತ್‌, ಹಾವೇರಿ-ಪೊನ್ನಂ ಪ್ರಭಾಕರ್‌, ಕೋಲಾರ-ಎಚ್‌.ವೇಣುಗೋಪಾಲ್‌ ರಾವ್‌, ಕೊಪ್ಪಳ- ಜೇಬಿ ಮ್ಯಾಥರ್‌, ಮಂಡ್ಯ-ವಿಷ್ಣು ಪ್ರಸಾದ್‌, ಮೈಸೂರು-ಎಂ.ಕೆ.ರಾಘವನ್‌, ರಾಯಚೂರು- ಅಸ್ಲಂ ಶೇಕ್‌, ಶಿವಮೊಗ್ಗ- ವಿಶ್ವಜಿತ್‌ ಕದಂ, ತುಮಕೂರು- ಮೊಹಮದ್‌ ಆರೀಫ್ ನಾಸೀಮ್‌ ಖಾನ್‌, ಉಡುಪಿ-ಚಿಕ್ಕಮಗಳೂರು- ಟಿ.ಎನ್‌.ಪ್ರತಾಪನ್‌, ಉತ್ತರ ಕನ್ನಡ- ನೀರಜ್‌ ಡಾಂಗಿ.

Advertisement

Udayavani is now on Telegram. Click here to join our channel and stay updated with the latest news.

Next