Advertisement

ಹಳೆಪಿಂಚಣಿ ಪದ್ಧತಿ ಆರ್ಥಿಕ ದಿವಾಳಿಗೆ ದಾರಿ: ಅಹ್ಲುವಾಲಿಯಾ

12:00 AM Jan 07, 2023 | Team Udayavani |

ಹೊಸದಿಲ್ಲಿ: ಕೆಲವು ರಾಜ್ಯಗಳಲ್ಲಿ ಸರಕಾರಗಳು ಹಳೆಯ ಪಿಂಚಣಿ ಪದ್ಧತಿ ಮರು ಜಾರಿಗೆ ಆಸಕ್ತಿ ತೋರಿರುವುದಕ್ಕೆ ಆರ್ಥಿಕತಜ್ಞ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

“ಇದು ನಿಜಕ್ಕೂ ಅಸಂಗತ ಆಲೋಚನೆ. ಇದು ಆರ್ಥಿಕ ದಿವಾಳಿಗೆ ರಹದಾರಿಯಾಗಬಹುದು’ ಎಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ವೊಂದ ರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next