Advertisement

ಭ್ರಷ್ಟಾಚಾರ ಚರ್ಚೆಗೆ ಸಿದ್ಧ: ಶ್ರೀರಾಮುಲು 

07:35 AM May 01, 2018 | |

ಬಾದಾಮಿ: ಸ್ವಾತಂತ್ರ್ಯ ಅನಂತರ ಕಾಂಗ್ರೆಸ್‌ ಸರಕಾರದ ಹಗರಣಗಳ ಕುರಿತು ಬಹಿರಂಗ ಚರ್ಚೆಗೆ  ಸಿದ್ಧ. ಪ್ರಧಾನಿ ನರೇಂದ್ರ ಮೋದಿಯವರು ಈ ಚರ್ಚೆಗೆ ಬರುವುದು ಬೇಡ ನಾನೇ ಬಹಿರಂಗ ಚರ್ಚೆಗೆ ಬರುತ್ತೇನೆ. ಸಿಎಂ ಸಿದ್ದರಾಮಯ್ಯ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಾದಾಮಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರು ಸವಾಲು ಹಾಕಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next