Advertisement

Bhatkal: ಹೃದಯಾಘಾತದಿಂದ ಚಿತ್ರಾಪುರ ಮಠದ ಹಿರಿಯ ಅರ್ಚಕ ರಾಮೇಶ್ವರ ಗಂಗಾಧರ ಹರಿದಾಸ ನಿಧನ

05:09 PM Jul 11, 2024 | Team Udayavani |

ಭಟ್ಕಳ: ಹಿರಿಯ ಪುರೋಹಿತರೂ ಚಿತ್ರಾಪುರ ಮಠದ ಅರ್ಚಕರು ಆದ ರಾಮೇಶ್ವರ ಗಂಗಾಧರ ಹರಿದಾಸ (68) ಇವರು ತೀವ್ರ ಹೃದಯಾಘಾತದಿಂದ ನಿಧನರಾದರು.

Advertisement

ಮೃತರು ಕಳೆದ ಸುಮಾರು ೪೪ ವರ್ಷಗಳ ಕಾಲ ಚಿತ್ರಾಪುರ ಮಠದಲ್ಲಿ ಅರ್ಚಕರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಶ್ರೀ ಮಠದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.

ಶ್ರೀಯುತರು ತಮ್ಮ ವಯೋವೃದ್ಧ ತಾಯಿ ಮೀರಾ ಹರಿದಾಸ ಹಾಗೂ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇದನ್ನೂ ಓದಿ: Rahul Gandhi ವಿರುದ್ಧ ಹೇಳಿಕೆ: ಶಾ‌ಸಕ ಡಾ| ವೈ‌‌.‌ಭರತ್ ಶೆಟ್ಟಿಗೆ ನೋಟಿಸ್‌ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next