Advertisement
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಎನ್ ಟಿಪಿಸಿ, ಆರ್ ಟಿಪಿಸಿ, ವೈಟಿಪಿಸಿ ಸೇರಿ 5800 ಮೆಗಾವ್ಯಾಟ್ ಉಷ್ಣ ವಿದ್ಯುತ್, ವಿವಿಧ ಜಲಾಶಯಗಳಿಂದ 3500 ಮೆಗಾವ್ಯಾಟ್ ಜಲ ವಿದ್ಯುತ್, 2000 ಮೆಗಾವ್ಯಾಟ್ ನ್ಯೂಕ್ಲಿಯರ್ ವಿದ್ಯುತ್, 4500 ಮೆಗಾವ್ಯಾಟ್ ಪವನ ವಿದ್ಯುತ್, 6500 ಮೆಗಾವ್ಯಾಟ್ ಸೌರ ವಿದ್ಯುತ್ ಸೇರಿದಂತೆ ರಾಜ್ಯದಲ್ಲಿ ಇದೀಗ ಸುಮಾರು 30 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಆದರೆ ರಾಜ್ಯದಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವುದು ಕೇವಲ 14,500 ಮೆಗಾವ್ಯಾಟ್ ವಿದ್ಯುತ್ ಮಾತ್ರ. ಹಾಗಾದರೆ ರಾಜ್ಯದಲ್ಲಿ ಉತ್ಪಾದಿತ ವಿದ್ಯುತ್ ಎಲ್ಲಿ ಹೋಗುತ್ತಿದೆ. ಯಾರು ಮಾರಿಕೊಳ್ಳುತ್ತಿದ್ದಾರೆ, ಏಕೆ ಮಾರುತ್ತಿದ್ದಾರೆ ಎಂದು ಪ್ರಶ್ನಿಸಿದರು.
Advertisement
ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದ ಬಿಜೆಪಿ ಸಂಸದ
02:40 PM Mar 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.