Advertisement

ತರಕಾರಿ ಖರೀದಿಗೆ ಹೋಗಿದ್ದ ಯೋಧನನ್ನು ಕೊಡಲಿಯಿಂದ ಕೊಚ್ಚಿ ಕೊಂದ ನಕ್ಸಲರು

12:23 AM Feb 19, 2024 | Team Udayavani |

ರಾಯ್ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ತರಕಾರಿ ಖರೀದಿಗೆ ಹೋಗಿದ್ದ ಛತ್ತೀಸ್‌ಗಢ ಸಶಸ್ತ್ರ ಪಡೆಯ ಕಮಾಂಡರ್‌ ತಿಜೋ ರಾಮ್‌ ಭೂರ್ಯ ಅವರನ್ನು ನಕ್ಸಲೀಯರು ಕೊಂದಿದ್ದಾರೆ. ಅವರ ಮೇಲೆ ಏಕಾಏಕಿ ನಕ್ಸಲರು ದಾಳಿ ನಡೆಸಿ, ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಿಜೋ ರಾಮ್‌ ನಕ್ಸಲ್‌ ನಿಗ್ರಹ ಪಡೆಯ ಯೋಧರಾಗಿ, ಹಲವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next