Advertisement

ತೆರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ ದರೋಡೆ ಮಾಡುತ್ತಿದೆ : ರಾಹುಲ್ ಗಾಂಧಿ

02:45 PM Mar 05, 2021 | Team Udayavani |

ನವ ದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ತೈಲ ಬೆಲೆಗಳ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ತಮ್ಮ ಒಂದು ನಿಮಿಷ 10 ಸೆಕೆಂಡುಗಳ ಕಾಲ ಇರುವ ಸ್ಪೀಕ್ ಅಪ್ ಇಂಡಿಯಾ ವೀಡಿಯೊ ಸಂದೇಶದ ಮೂಲಕ ಅವರು ಮಾತನಾಡಿದ್ದಾರೆ.

*ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ.

*ಕೇಂದ್ರ ಸರ್ಕಾರವು ತೆರಿಗೆ ಹೆಸರಿನಲ್ಲಿ ದರೋಡೆ.

* 2-3 ದರೋಡೆಕೋರರು ಈ ದರೋಡೆಯಿಂದ ಲಾಭ ಪಡೆಯುತ್ತಾರೆ.

Advertisement

*ಇದರ ವಿರುದ್ಧ ಇಡೀ ದೇಶ ಒಗ್ಗೂಡಿದೆ ಸರ್ಕಾರ ಆಲಿಸಬೇಕಾಗುತ್ತದೆ.

ಎಂದು ಬರೆದುಕೊಂಡಿದ್ದಲ್ಲದೇ, ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next