Advertisement
“ಚೌಕೀದಾರ್ ಚೋರ್ ಹೈ’ ಎಂದು ತಾವು ಹಿಂದೆ ಟೀಕಿಸಿದ್ದನ್ನು ದೇಶದ ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಚೌಕೀದಾರರು (ಕಾವಲುಗಾರರು) ತಪ್ಪು ತಿಳಿದುಕೊಳ್ಳಬಾರದು ಎಂದ ರಾಹುಲ್, “”ನಾನು ಆ ಪದವನ್ನು ಯಾರಿಗೆ ಹೇಳಿದ್ದೇನೆಂಬುದು ದೇಶದ ಜನತೆಗೆ ಗೊತ್ತಿದೆ” ಎಂದು ನುಡಿದಿದ್ದಾರೆ. ಅಲ್ಲದೆ, “ಎಲ್ಲ ಚೌಕೀದಾರರು ಕಳ್ಳರಲ್ಲ, ಕೇವಲ ದೇಶದ ಚೌಕಿದಾರ ಮಾತ್ರ ಕಳ್ಳ’ ಎಂದೂ ಹೇಳಿದ್ದಾರೆ. Advertisement
ಐಎಎಫ್ ಹಣ ಅಂಬಾನಿ ಜೇಬಿಗೆ: ರಾಹುಲ್ ಟೀಕೆ
12:30 AM Mar 03, 2019 | |
Advertisement
Udayavani is now on Telegram. Click here to join our channel and stay updated with the latest news.