Advertisement

Rahul Gandhi ತಮ್ಮೆಡೆಗಿನ ಜನರ ದೃಷ್ಟಿಕೋನ ಬದಲಿಸಿದರು : ಸೈಫ್ ಅಲಿಖಾನ್‌

11:39 PM Sep 27, 2024 | Team Udayavani |

ಮುಂಬಯಿ: ಸತತ ಪರಿಶ್ರಮದ ಮೂಲಕ ತಮ್ಮ ಬಗ್ಗೆ ಇದ್ದ ಜನರ ದೃಷ್ಟಿಕೋನವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಾಲಿ ವುಡ್‌ ನಟ ಸೈಫ್ ಅಲಿಖಾನ್‌ ಹೇಳಿದ್ದಾರೆ.

Advertisement

ನನಗೆ ಧೈರ್ಯಶಾಲಿ ಮತ್ತು ಪ್ರಾಮಾಣಿಕ ರಾಜಕಾರಣಿ ಗಳು ಇಷ್ಟವಾಗುತ್ತಾರೆ. ಪ್ರಧಾನಿ ಮೋದಿ, ರಾಹುಲ್‌ ಗಾಂಧಿ,  ಅರವಿಂದ್‌ ಕೇಜ್ರಿವಾಲ್‌ ಎಲ್ಲರೂ ಧೈರ್ಯಶಾಲಿ ನಾಯಕರು ಎಂದು ಹೇಳಿ ದ್ದಾರೆ. ಇದೇ ವೇಳೆ, ಅವರು ರಾಹುಲ್‌ ಗಾಂಧಿ ಅವರ ಪರಿವರ್ತನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜಕೀಯಕ್ಕೆ ಪ್ರವೇಶಿಸುವ ಉದ್ದೇಶ ತಮಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next