Advertisement
ನನ್ನನ್ನು ಸೋಲಿಸಲು ಶನಿ, ರಾಹು-ಕೇತು ಎಲ್ಲರೂ ಒಂದಾಗಿ ಕಾಲೆಳೆದರು ಎಂದು ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿನಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಹೌದು ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಜೆಡಿಎಸ್ ರಾಹು-ಕೇತುಗಳೇ ಎಂದರು.
Related Articles
ವಿಶ್ವಕರ್ಮ ಯಜ್ಞ ಮಹೋತ್ಸವದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಜ್ಯೋತಿಷಿ ದ್ವಾರಕಾನಾಥ್ ಗುರೂಜಿ ಮೆಚ್ಚುಗೆಯ ಮಾತು ಆಡಿದರು. ಯಡಿಯೂರಪ್ಪ ಅವರಿಗೆ ಮತ್ತೂಮ್ಮೆ ರಾಜ್ಯವನ್ನಾಳುವ ಶಕ್ತಿ ದೇವರು ನೀಡಲಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ನೀವು ಬ್ರಹ್ಮನನ್ನು ಕೇಳಿ, ಈಡೇರುತ್ತದೆ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಹೇಳಿದರು.
Advertisement
ಪ್ರತಿಕ್ರಿಯಿಸುವುದಿಲ್ಲಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ರಾಹು-ಕೇತು ಎಲ್ಲ ಸೇರಿ ನನ್ನ ಸೋಲಿಸಿದರು ಎಂದು ಹೇಳಿದ್ದಾರೋ ಗೊತ್ತಿಲ್ಲ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ
– ಎಚ್.ಡಿ.ಕುಮಾರಸ್ವಾಮಿ