Advertisement

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

09:44 AM Sep 19, 2024 | Team Udayavani |

ರಬಕವಿ- ಬನಹಟ್ಟಿ: ವ್ಯಕ್ತಿಯೊಬ್ಬರು ತೇರಿನ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಸೆ.18ರ ಬುಧವಾರ ಸಂಜೆ ನಡೆದಿದೆ.

Advertisement

ರಬಕವಿ ನಗರದ ತಿಪ್ಪಯ್ಯ ಗಿರಿಮಲ್ಲಯ್ಯ ಪೂಜಾರಿ (53) ಮೃತಪಟ್ಟ ವ್ಯಕ್ತಿ.

ರಬಕವಿ ಶಂಕರಲಿಂಗ ಟ್ಟ್ರಸ್ಟ್ ನ ಅಡಿಯಲ್ಲಿನ  ಅಡವಿಯಲ್ಲಿನ ಮಹಾದೇವ ದೇವಸ್ಥಾನದ ಸುಪರ್ದಿಯಲ್ಲಿರುವ ತೇರಿನ ಮನೆಯಲ್ಲಿ ಜಾತ್ರೆ ಮುಗಿದ ನಂತರ ತೇರಿನ ಮೇಲೆ ಅರಿವೆ ಹೊದಿಸುವ ಸಮಯ ಮೇಲೆರಿದ್ದಾಗ ತಿಪ್ಪಯ್ಯ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಕುರಿತು ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next