Advertisement

ರವೀಂದ್ರನಾಥ ಠಾಗೋರ್ ಕೋವಿಡ್ ಸೋಂಕಿಗೆ ಬಲಿ

02:21 PM May 12, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದು ದೇಶದಲ್ಲಿ ಕೋವಿಡ್ ಸೋಂಕಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

Advertisement

ಇನ್ನು ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಿ, ನಿವೃತ್ತ ಜೀವನದಲ್ಲೂ ಸಾಮಾಜಿಕ ಸೇವೆಸಲ್ಲಿಸುತ್ತಿದ್ದಂತಹ ರವೀಂದ್ರನಾಥ ಠಾಗೋರ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಇವರ ಅಗಲಿಕೆಯು ಕುಟುಂಬದವರಿಗೆ ದುಃಖ ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next