Advertisement

ಕಲಬುರಗಿಯಲ್ಲಿ ಪುನೀತ್: ‘ಯುವರತ್ನ’ಚಿತ್ರ ತಂಡಕ್ಕೆ ಭರ್ಜರಿ ಸ್ವಾಗತ

11:57 AM Mar 21, 2021 | Team Udayavani |

ಕಲಬುರಗಿ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ನಟ ಪುನೀತ್ ರಾಜಕುಮಾರ್ ಚಿತ್ರತಂಡದೊಂದಿಗೆ ಕಲಬುರಗಿ ನಗರಕ್ಕೆ ಆಗಮಿಸಿದ್ದು, ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆಯಿತು.

Advertisement

ಬೆಂಗಳೂರಿನಿಂದ ವಿಮಾನದಲ್ಲಿ ಆಗಮಿಸಿದ ನಟರಾದ ಪುನೀತ್ ಮತ್ತು ಧನಂಜಯ, ರವಿಶಂಕರ್ ಮತ್ತು ಚಿತ್ರದ ನಿರ್ದೇಶಕ ಸಂತೋಷ ಆನಂದರಾಮ್ ಅವರಿಗೆ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದರು.

ಇದನ್ನೂ ಓದಿ:ಪಂಚಿಂಗ್ ಡೈಲಾಗ್, ಪವರ್‍ ಫುಲ್ ಫೈಟ್ಸ್ ನ  ‘ಯುವರತ್ನ’ ಟ್ರೈಲರ್ ರಿಲೀಸ್

ದೇವಸ್ಥಾನದ ಆವರಣಕ್ಕೆ ಆಗಮಿಸುತ್ತಿದ್ದಂತೆ ಜೆಸಿಬಿ ಮೂಲಕ ಪುನೀತ್ ಅವರಿಗೆ ಅಭಿಮಾನಿಗಳು ಪುಷ್ಪವೃಷ್ಟಿ ಮಾಡಿದರು. ‘ಅಪ್ಪು’ ‘ಅಪ್ಪು’ ಎಂದು ಜೈಕಾರ ಹಾಕಿದರು.

Advertisement

ಚಿತ್ರದ ಪ್ರಚಾರಕ್ಕಾಗಿ ನಗರದ ಏಷಿಯನ್ ಮಾಲ್ ಬಳಿ ಟೆಂಟ್ ಹಾಕಲಾಗಿತ್ತು. ಆದರೆ, ಕೋವಿಡ್ ಸೋಂಕು ಹರಡುತ್ತಿರುವುದರಿಂದ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ.

ಇದನ್ನೂ ಓದಿ: ರುಕ್ಮಿಣಿ ವಸಂತ್‌ ಕಣ್ಣಲ್ಲಿ ಸಪ್ತ ಕನಸು

ಇದನ್ನೂ ಓದಿ: ಅದ್ಧೂರಿಯಾಗಿ ಸೆಟ್ಟೇರಿದ ಸತ್ಯಪ್ರಕಾಶ್ ರ ‘ಮ್ಯಾನ್‌ ಆಫ್ ದಿ ಮ್ಯಾಚ್’

Advertisement

Udayavani is now on Telegram. Click here to join our channel and stay updated with the latest news.

Next