Advertisement

ಪಿಯುಸಿಯಲ್ಲಿ ಬಳೆ ವ್ಯಾಪಾರಿ ಮಗಳಿಗೆ ಶೇ.97 ಅಂಕ

03:29 PM Jun 19, 2022 | Team Udayavani |

ಗುಂಡ್ಲುಪೇಟೆ: ಪಟ್ಟಣದ ಬಳೆ ವ್ಯಾಪಾರಿ ಮಗಳಾದ ಎಂ.ತನುಶ್ರೀ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 582 ಅಂಕ(ಶೇ.97) ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

Advertisement

ಪಟ್ಟಣದ 14ನೇ ವಾರ್ಡ್‌ ಜನತಾ ಕಾಲೋ ನಿಯ ನಿವಾಸಿಗಳಾದ ಮಂಜುನಾಥ್‌-ಉಮಾ ದಂಪತಿ ಪುತ್ರಿ ಎಂ.ತನುಶ್ರೀ ಮೈಸೂರಿನ ಬಾಲ ಗಂಗಾಧರನಾಥಸ್ವಾಮೀಜಿ ಕಾಲೇಜು ವಿದ್ಯಾರ್ಥಿಯಾಗಿದ್ದು, ಕನ್ನಡ-98, ಇಂಗ್ಲಿಷ್‌-95, ಭೌತಶಾಸ್ತ್ರ-92,ರಸಾಯನಶಾಸ್ತ್ರ-99, ಗಣಿತ-100,ಜೀವಶಾಸ್ತ್ರ-98 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಮಗಳು ಎಂ.ತನುಶ್ರೀ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next