Advertisement
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ನೀಡಿದ ಲಿಖೀತ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಎ. 2ರಿಂದ 26ರ ವರೆಗೆ ಒಟ್ಟು 20,918 ವಲಸೆ ಕಾರ್ಮಿಕರ ಆಪ್ತ ಸಮಾಲೋಚನೆ ನಡೆಸಲಾಗಿದೆ. ಇದಲ್ಲದೆ ಆರೋಗ್ಯ ಸಹಾಯವಾಣಿ 104 ಮೂಲಕವೂ ವಲಸೆ ಕಾರ್ಮಿಕರಿಗೆ ಆಪ್ತ ಸಮಾಲೋಚನೆ ಸೌಲಭ್ಯ ಒದಗಿಸಲಾಗಿದೆ. ಆಯಾ ಜಿಲ್ಲಾ ಮನರೋಗ ತಜ್ಞರ ದೂರವಾಣಿ ಸಂಖ್ಯೆ ಒದಗಿಸಲಾಗಿದೆ ಎಂದು ತಿಳಿಸಿದೆ. Advertisement
50 ಸಾವಿರ ಮಂದಿಗೆ ಮಾನಸಿಕ ಚಿಕಿತ್ಸೆ
03:04 AM Apr 29, 2020 | Sriram |
Advertisement
Udayavani is now on Telegram. Click here to join our channel and stay updated with the latest news.