Advertisement

ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ: ರೈತ ಸಂಪರ್ಕ ಕೇಂದ್ರದೆದುರು ಕಲ್ಲು ಹೊತ್ತು ಪ್ರತಿಭಟನೆ

11:55 AM Oct 08, 2020 | keerthan |

ವಿಜಯಪುರ: ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ರೈತರೊಬ್ಬರು ರೈತ ಸಂಪರ್ಕ ಕೇಂದ್ರ ಎದುರು ತಲೆಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ತಾಳಿಕೋಟೆ ಪಟ್ಟಣದ ರೈತ ಸಂಪರ್ಕ ಕೇಂದ್ರದ ಎದುರು ತಾಲೂಕಿನ ಕಲಕೇರಿ ಗ್ರಾಮದ ರೈತ ರಾಮರಾವ್ ಕುಲಕರ್ಣಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅನೀಲ ಕುಮಾರ ಅವರು ರೈತ ರಾಮರಾವ್ ಜೊತೆ ಮಾತುಕತೆ ನಡೆಸಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಸುಳ್ಯವನ್ನು ಬೆಚ್ಚಿ ಬೀಳಿಸಿದ ಗುಂಡಿನ ದಾಳಿ: ಅಪರಿಚಿತರಿಂದ ಬೆಳ್ಳಂಬೆಳ್ಳಗ್ಗೆ ಶೂಟೌಟ್

ತಹಶೀಲ್ದಾರ್ ಭರವಸೆ ಬಳಿಕ ರೈತ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next