Advertisement

ಆಕ್ರೋಶಿತ ಗ್ರಾಮಸ್ಥರೊಂದಿಗೆ ಅಧಿಕಾರಿಗಳ ಮಾತುಕತೆ ಫಲಪ್ರದ: ಗ್ರಾ.ಪಂ. ಕಚೇರಿ ಬೀಗ ತೆರವು

08:29 PM Feb 20, 2021 | Team Udayavani |
ಉದ್ಯಾವರ : ಜನವಸತಿ ಪ್ರದೇಶದಲ್ಲಿ ಬೃಹತ್‌ ಉದ್ದಿಮೆಗೆ ಪರವಾನಿಗೆ ನೀಡಿರುವ ಉದ್ಯಾವರ ಗ್ರಾ.ಪಂ. ಆಡಳಿತಾಧಿಕಾರಿ, ಪಿ.ಡಿ.ಒ. ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ಫೆ.19ರಂದು ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಗ್ರಾಮಸ್ಥರ ಮನವೊಲಿಸುವಲ್ಲಿ ಹಿರಿಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಶನಿವಾರ ಜಿ.ಪಂ. ಉಪಕಾರ್ಯದರ್ಶಿ ಕಿರಣ್‌ ಪೆಡ್ನೆಕರ್ ‌, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್‌, ಕಾಪು ಪಿ.ಎಸ್‌.ಐ. ರಾಘವೇಂದ್ರ ಸಿ. ಅವರು ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದು, ಬೀಗ ತೆರೆಯಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next