Advertisement

ಜಲಜೀವನ ಮಿಷನ್ ಯೋಜನೆ ವಿರುದ್ಧ ಜನಾಕ್ರೋಶ

09:18 PM Feb 17, 2022 | Team Udayavani |
ವಾಡಿ : ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕೊಟ್ಟು ನಾವು ಬಡವರ ಪರ ಎಂದು ಬೀಗಿದವರೇ ಇಂದು ಅನಿಲ ತುಂಬಿಸಲು ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಅದರಂತೆ ಈಗ ಕುಡಿಯುವ ಶುದ್ಧ ನೀರು ಉಚಿತವಾಗಿ ಕೊಡುವುದಾಗಿ ನಂಬಿಸಿ ನಳಕ್ಕೆ ಮೀಟರ್ ಅಳವಡಿಸಲು ಮುಂದಾದರೆ ಉಗ್ರ ಹೋರಾಟ ಮಾಡುವುದಾಗಿ ಜನರ ಎಚ್ಚರಿಕೆ.
Advertisement

Udayavani is now on Telegram. Click here to join our channel and stay updated with the latest news.

Next