Advertisement

ಸಿಇಟಿ ಮತ್ತು ಪದವಿ ಪರೀಕ್ಷೆ ವಿರೋಧಿಸಿ ಬಿಎಸ್ ವೈ ಶಿವಮೊಗ್ಗ ಮನೆ ಮುಂದೆ ಪ್ರತಿಭಟನೆ

02:46 PM Jul 25, 2020 | keerthan |

ಶಿವಮೊಗ್ಗ: ಕೋವಿಡ್ ಸಂಕಷ್ಟದ ನಡುವೆ ಸಿಇಟಿ ಮತ್ತು ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಎನ್ಎಸ್ ಯುಐ ಕಾರ್ಯಕರ್ತರು ಇಂದು ಸಿಎಂ ಯಡಿಯೂರಪ್ಪ ಅವರ ಶಿವಮೊಗ್ಗ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

Advertisement

ಪಿಪಈ ಕಿಟ್ ಧರಿಸಿಕೊಂಡು ಬಂದಿದ್ದ ಎನ್ಎಸ್ ಯುಐ ಕಾರ್ಯಕರ್ತರು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಸಿಎಂ ಬಿಎಸ್ವೈ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಈ ವೇಳೆ ವಿನೋಬಾ ನಗರ ಠಾಣೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧನಕ್ಕೆ ಒಳಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next