Advertisement

NIA Raids ;ಪ್ರಾಧ್ಯಾಪಕ ಟಿ. ಜೆ. ಜೋಸೆಫ್‌ ಪ್ರಕರಣ: ಹಲವೆಡೆ ಎನ್‌ಐಎ ದಾಳಿ

08:30 PM Jan 20, 2024 | Team Udayavani |

ಕುಂಬಳೆ: 2010ರ ಜು.4ರಂದು ಮೂವಾಟ್ಟುಪುಳದಲ್ಲಿ ಪ್ರಾಧ್ಯಾಪಕ ಟಿ. ಜೆ. ಜೋಸೆಫ್‌ ಎಂಬವರ ಕೈ ತುಂಡರಿಸಿದ ಪ್ರಕರಣದ ಆರೋಪಿ ಸವಾದ್‌ ಮದುವೆಯಾದ ಮಂಜೇಶ್ವರದ ಯುವತಿಯ ಮನೆಗೆ ಮತ್ತು ಕಳೆದ 13 ವರ್ಷಗಳಿಂದ ಆತನಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದಕ್ಕೆ ಸಂಬಂಧಿಸಿ ಕೇರಳ ಮತ್ತು ಕರ್ನಾಟಕ ಎನ್‌ಐಎ ತಂಡ ಶನಿವಾರ ಬೆಳಗ್ಗೆ ಮಂಜೇಶ್ವರದ ಕೆಲವು ಕಡೆಗೆಗಳಲ್ಲಿ ದಾಳಿ ನಡೆಸಿದೆ.

Advertisement

ಆರೋಪಿಯನ್ನು ಮಟ್ಟನ್ನೂರಿನಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ ಆರೋಪಿಯನ್ನು ಹತ್ತು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next