Advertisement

Pro-Pak ಗೂಢಚರ್ಯೆ: ಸೇನಾ ಸಮವಸ್ತ್ರ ಮಾರಾಟಗಾರನ ಸೆರೆ

12:55 AM Mar 16, 2024 | Team Udayavani |

ಜೈಪುರ:ಗೂಢಚರ್ಯೆ ಆರೋಪದ ಮೇರೆ ಗೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಸೇನಾ ಸಮವಸ್ತ್ರದ ಮಾರಾಟ ಮಳಿಗೆ ಹೊಂದಿದ್ದ ಆನಂದ ರಾಜ್‌ ಸಿಂಗ್‌ ಎಂಬಾತ ಸೇನಾಪಡೆಗೆ ಸೇರಿದ ಮಹತ್ವದ ಮಾಹಿತಿಗಳನ್ನು ಪಾಕಿಸ್ಥಾನದ ಮೂವರು ಮಹಿಳಾ ಹ್ಯಾಂಡ್ಲರ್‌ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾ­ಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದಾನೆಂದು ರಾಜಸ್ಥಾನದ ಎಡಿಜಿಪಿ ಸಂಜಯ ಅಗರ್ವಾಲ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next