Advertisement

ವಿಟ್ಲ; ಅರ್ಚಕ ಆತ್ಮಹತ್ಯೆ 

12:14 PM Dec 04, 2018 | Team Udayavani |

ವಿಟ್ಲ: ದೇವಸ್ಥಾನದಲ್ಲಿ ಹತ್ತಾರು ವರ್ಷಗಳ ಹಿಂದೆ ಅರ್ಚಕರಾಗಿದ್ದವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ಸಂಭವಿಸಿದೆ.

Advertisement

ವಿಟ್ಲದ  ವಾಸುದೇವ ಕೆದಿಲಾಯ (77). ಮೃತಪಟ್ಟವರು.


ಇವರು ಕೆಲವು ವರ್ಷಗಳ ಹಿಂದೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಬಳಿಕ ನಿವೃತ್ತರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಾನಸಿಕವಾಗಿ ಮನನೊಂದು ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next