Advertisement

ಜನಸಂಖ್ಯೆ ನಿಯಂತ್ರಣ ಕಾಯ್ದೆಗೆ ಕೇಂದ್ರ ಸಚಿವ ಆಗ್ರಹ

11:21 AM Jul 12, 2020 | sudhir |

ಹೊಸದಿಲ್ಲಿ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ಮತ್ತೆ ಆಗ್ರಹಿಸಿದ್ದಾರೆ. ನಾವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಬೇಕಾದರೆ ನಾವು ಮೊದಲು ಜನಸಂಖ್ಯೆ ನಿಯಂ ತ್ರಣ ಕಾಯ್ದೆಯನ್ನು ತರಬೇಕು ಎಂದು ಅವರು ಹೇಳಿದ್ದಾರೆ.

Advertisement

ವಿಡಿಯೋವೊಂದರಲ್ಲಿ ಹೇಳಿಕೆ ನೀಡಿ­ರುವ ಅವರು, ಹೆಚ್ಚುತ್ತಿರುವ ಜನಸಂಖ್ಯೆ ನಮ್ಮ ದೇಶದಲ್ಲಿ ಅತಿ ದೊಡ್ಡ ಸವಾಲಾ­ಗಿದೆ. ನಾವು ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ನಿಲ್ಲಬೇಕಾ­ದರೆ ನಾವು ಕಠಿಣ ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಬೇಕು ಮತ್ತು ಅದು ಎಲ್ಲಾ ಧರ್ಮ­ಗಳ ಎಲ್ಲರಿಗೂ ಅನ್ವಯ ವಾಗ­ಬೇಕು ಎಂದಿ­­ದ್ದಾರೆ. ಈ ಹಿಂದೆ ಗಿರಿರಾಜ್‌ ಸಿಂಗ್‌, ದೇಶದಲ್ಲಿ ಜನಸಂಖ್ಯೆ ನಿಯಂ­ತ್ರಣ ಕಾಯ್ದೆ ಜಾರಿಮಾಡದಿದ್ದರೆ ಹಿಂದು ಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next