Advertisement

ಟಿ20 ಸರಣಿ; ವನಿತಾ ಕ್ರಿಕೆಟ್‌ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ

11:59 PM Dec 02, 2022 | Team Udayavani |

ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಡಿ. 9ರಿಂದ ಮುಂಬಯಿ ಯಲ್ಲಿ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತದ ವನಿತಾ ಕ್ರಿಕೆಟ್‌ ತಂಡವನ್ನು ಪ್ರಕಟಿಸಲಾಗಿದೆ. ಎಡಗೈ ಪೇಸ್‌ ಬೌಲರ್‌ ಅಂಜಲಿ ಸರ್ವಾಣಿ ಈ ತಂಡದ ಹೊಸಮುಖವಾಗಿದ್ದಾರೆ. ಗಾಯಾಳು ಆಲ್‌ರೌಂಡರ್‌ ಪೂಜಾ ವಸ್ತ್ರಾಕರ್‌ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

Advertisement

ಆಂಧ್ರದವರಾದ 25 ವರ್ಷದ ಅಂಜಲಿ ಸರ್ವಾಣಿ ವನಿತಾ ಚಾಲೆಂಜರ್‌ ಸರಣಿಯಲ್ಲಿ ಭಾರತ “ಎ’ ತಂಡದ ಪರ ಉತ್ತಮ ಬೌಲಿಂಗ್‌ ನಿರ್ವಹಣೆ ತೋರಿದ್ದರು. ಮಹಾರಾಷ್ಟ್ರದ ಲೆಗ್‌ಸ್ಪಿನ್‌ ಆಲ್‌ರೌಂಡರ್‌ ದೇವಿಕಾ ವೈದ್ಯ 4 ವರ್ಷ ಬಳಿಕ ಟೀಮ್‌ ಇಂಡಿಯಾ ಪ್ರವೇಶಿಸಿರುವುದು ಈ ತಂಡದ ಅಚ್ಚರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next