Advertisement

ಪ್ರಧಾನಿ ಮೋದಿ ಜಾತಿವಾದದ ದೌರ್ಜನ್ಯಕ್ಕೆ ಗುರಿಯಾಗಿದ್ದರೆ : ಮಾಯಾವತಿ ಪ್ರಶ್ನೆ

08:57 AM May 11, 2019 | Vishnu Das |

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟಿನಿಂದ ಹಿಂದುಳಿದ ವರ್ಗದವರಲ್ಲ. ಅವರು ಎಂದಾದರೂ ಜಾತಿವಾದದ ದೌರ್ಜನ್ಯಕ್ಕೆ ಗುರಿಯಾಗಿದ್ದರೆ ಎಂದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಪ್ರಶ್ನಿಸಿದ್ದಾರೆ.

Advertisement

ಎಎನ್‌ಐನೊಂದಿಗೆ ಮಾತನಾಡಿದ ಮಾಯಾವತಿ, ಪ್ರಧಾನಿ ಮಹಾಘಟಬಂಧನನ್ನು ಜಾತಿವಾದಿ ಎಂದು ಕರೆದಿರುವುದು ಅಸಂಬದ್ಧ. ಯಾರು ಜಾತಿವಾದದಿಂದ ಬಳಲಿದವರು ಜಾತಿವಾದಿಗಳು ಹೇಗಾಗುತ್ತಾರೆ. ಇಡೀ ದೇಶಕ್ಕೆ ಗೊತ್ತಿದೆ, ಪ್ರಧಾನಿ ಹುಟ್ಟಿನಿಂದ ಓಬಿಸಿ ಅಲ್ಲ. ಅವರು ಎಂದೂ ದೌರ್ಜನ್ಯ ಮತ್ತು ಜಾತಿವಾದಕ್ಕೆ ಗುರಿಯಾಗಿರಲಿಲ್ಲ. ಹೀಗಾಗಿ ಅವರು ಮಹಾಘಟಬಂಧನ್‌ ಬಗ್ಗೆ ಸುಳ್ಳುಗಳನ್ನು ಹೇಳಬಾರದು ಎಂದರು.

2 ಹಂತಗಳ ಚುನಾವಣೆ ಬಾಕಿ ಉಳಿದಿದ್ದು,ಪ್ರಧಾನಿ ಮತ್ತು ಮಹಾ ಘಟಬಂಧನ್‌ ನಾಯಕರನಡುವೆ ತೀವ್ರ ವಾಗ್ಸಮರ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next