Advertisement

ಪ್ರದೀಪ್ ಗಾಣಕಲ್ ಕ್ಯಾಮಾರಾ ಕಣ್ಣಲ್ಲಿ ಸೆರೆಯಾದ ವನ್ಯಜೀವಿಗಳ ಬದುಕು,ಬವಣೆ,ಭರವಸೆ..

12:34 PM Jun 05, 2021 | Team Udayavani |
ಒಂದೆಡೆ ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇವೆ. ಮತ್ತೊಂದೆಡೆ ಅದೇ ಪರಿಸರ ನೀಡುವ ಪ್ರಾಣವಾಯುವಿಗಾಗಿ ಪರದಾಟ ನಡೆದಿದೆ. ಇದು ವಿಪರ್ಯಾಸ.'ಅಭಿವೃದ್ಧಿ'ಯ ನಾಗಾಲೋಟ ಹಿಂದೆ ಬಿದ್ದು, ಯಥೇಚ್ಛವಾಗಿ ಪರಿಸರ ನಾಶಗೊಳಿಸಿದ್ದರ ಫಲ. ನಮ್ಮ ಜೀವನ ನಿಸರ್ಗದ ಜತೆ ನಡೆಯಬೇಕೆ ಹೊರತು, ನಿಸರ್ಗದ ಮೇಲಿನ ಸವಾರಿಯಿಂದಲ್ಲ. ಇದಕ್ಕೆ ಪೂರಕವಾಗಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಹವ್ಯಾಸಿ ಛಾಯಾಗ್ರಾಹಕ ಪ್ರದೀಪ್ ಗಾಣಕಲ್ ಕೆಲವು ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ಕಂಡುಬಂದ ಆ ವನ್ಯಜೀವಿಗಳು ನಮಗೆ 'ಬದುಕಿ ಬದುಕಲು ಬಿಡಿ' ಎಂಬ ಸಮತೋಲನದ ಪಾಠ ಕಲಿಸುವಂತಿವೆ. ಆ ಚಿತ್ರಗಳ ಗ್ಯಾಲರಿ ಇಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next