Advertisement

Election Commissioner ನೇಮಕಕ್ಕೆ ತಡೆ ಕೋರಿ ಸುಪ್ರೀಂಗೆ ಕೈ ಮನವಿ

01:21 AM Mar 12, 2024 | Team Udayavani |

ಹೊಸದಿಲ್ಲಿ: 2023ರಲ್ಲಿ ಜಾರಿ ಮಾಡಲಾದ ಹೊಸ ನೇಮಕಾತಿ ನಿಯಮದನ್ವಯ ಹೊಸ ಚುನಾವಣ ಆಯು ಕ್ತರನ್ನು ಕೇಂದ್ರ ಸರಕಾರ ನೇಮಕ ಮಾಡುವುದಕ್ಕೆ ತಡೆ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಪ್ರಸ್ತುತ ಚುನಾವಣ ಆಯೋಗದಲ್ಲಿ 2 ಸ್ಥಾನಗಳು ಖಾಲಿ ಇದ್ದು, ಸಿಜೆಐ ಇಲ್ಲದ ನೇಮಕಾತಿ ಸಮಿತಿ ಹೊಸ ಆಯುಕ್ತರನ್ನು ಶೀಘ್ರದಲ್ಲೇ ನೇಮಕ ಮಾಡಲಿದೆ ಎಂದು ಹೇಳಲಾಗಿತ್ತು. ಇದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕಿ ಜಯಾ ಠಾಕೂರ್‌ ಅರ್ಜಿ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next