Advertisement
60 ತಿಂಗಳಲ್ಲಿ ದೇಶದ ಸಂಪೂರ್ಣ ಮುಖವಾಡ ವನ್ನು ಬದಲಾಯಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಬದಲಾವಣೆ ತರುವ ಬದಲು ಯು.ಪಿ.ಎ. ಸರಕಾರ ಜ್ಯಾರಿಗೆ ತಂದಿದ್ದ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸುತ್ತಿದೆ ಇಲ್ಲವೇ ಹೆಸರು ಬದಲಾಯಿಸಿ ಅದೇ ರೀತಿ ಮುನ್ನಡೆಸುತ್ತಿದೆ ಎಂದರು.
Related Articles
Advertisement
ಅವರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ವರ್ಕಾಡಿ ಮಜೀರ್ ಪಳ್ಳದಲ್ಲಿ ಜರಗಿದ ಸಾಯಂ ಧರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನೇತಾರರಾದ ಸೋಮಶೇಖರ ಜೆ.ಎಸ್., ಎ.ಪ್ರಕಾಶ್ ನಾೖಕ್, ಇಬ್ರಾಹಿಂ ಐಆರ್ಡಿಪಿ, ಸತ್ಯನ್ ಸಿ. ಉಪ್ಪಳ, ಮೊಹಮ್ಮದ್ ಮಜಾಲ್, ಸತ್ಯನಾರಾಯಣ ಕಲ್ಲೂರಾಯ, ಕಾಯಿಂಞ ಹಾಜಿ ಅರಿಮಲೆ, ನಾಸರ್ ಮೊಗ್ರಾಲ್, ಪಿ.ಎಂ.ಖಾದರ್ ಹಾಜಿ, ಮಂಜುನಾಥ ಪ್ರಸಾದ್ ರೈ, ಕೆ. ಸದಾಶಿವ, ಮೊಹಮ್ಮದ್ ಕಂಚಿಲ, ಮಮತಾ ದಿವಾಕರ್, ಶಾಂತಾ ಆರ್ ನಾೖಕ್, ಶಂಷಾದ್ ಶುಕೂರ್, ದಾಮೋದರ ಮಾಸ್ತರ್, ಶಶಿಧರ ನಾೖಕ್, ನಾರಾಯಣ ಏದಾರು, ರಾಘವೇಂದ್ರ ಭಟ್, ಜಿ.ರಾಮ ಭಟ್, ಬಿ.ಕೆ. ಮೊಹಮ್ಮದ್, ಟಿ.ಎಂ. ಕುಂಞ, ಇಕ್ಬಾಲ್ ಕಳಿಯೂರು, ಶರೀಫ್ ಅರಿಬೈಲು, ಸುಧಾಕರ ಉಜಿರೆ, ಹಮೀದ್ ಕಣಿಯೂರು, ಫ್ರಾನ್ಸಿಸ್ ಡಿ’ಸೋಜಾ, ವಿ.ಪಿ. ಮಹಾರಾಜ, ಮುಸ್ತಾಕ್ ಹಾಜಿ, ಅಬ್ದುಲ್ ಶೆಕೂರ್ ಮುಂತಾದವರು ಉಪಸ್ಥಿತರಿದ್ದರು, ದಿವಾಕರ ಎಸ್.ಜೆ. ಸ್ವಾಗತಿಸಿ, ಪಿ. ಸೋಮಪ್ಪ ವಂದಿಸಿದರು.