Advertisement

Peace ; ಮಣಿಪುರದಲ್ಲಿ ಶಾಂತಿ ಸ್ಥಾಪನೆ ಕೇಂದ್ರದ ಆದ್ಯತೆ: ಗೃಹ ಸಚಿವ ಅಮಿತ್‌ ಶಾ

12:56 AM Apr 16, 2024 | Team Udayavani |

ಇಂಫಾಲ: ಜನಾಂಗೀಯ ಸಂಘರ್ಷದಲ್ಲಿ ಬಳಲಿ ರುವ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವುದೇ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಆದ್ಯತೆ. ಯಾವುದೇ ಕಾರ ಣಕ್ಕೂ ಈಶಾನ್ಯ ರಾಜ್ಯ ವಿಭಜನೆಯಾಗಲು ಬಿಡುವು ದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಚುನಾವಣೆ ಪ್ರಚಾರದ ಭಾಗವಾಗಿ ಮಣಿ ಪುರದ ರಾಜಧಾನಿ ಇಂಫಾಲದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಮಣಿಪುರವನ್ನು ವಿಭಜಿಸಲು ಹಲವರು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಸಮುದಾಯ ಗಳನ್ನು ಒಟ್ಟಿಗೆ ಅಭಿವೃದ್ಧಿಯತ್ತ ಕೊಂಡೊಯ್ದು ರಾಜ್ಯದಲ್ಲಿ ಶಾಂತಿ ಸ್ಥಾಪಿಸುವುದು ಮೋದಿ ಸರಕಾರದ ಗುರಿ. ಈ ಬಾರಿಯ ಚುನಾವಣೆ ಮಣಿಪುರವನ್ನು ಒಗ್ಗೂಡಿಸುವ ಹಾಗೂ ವಿಭಜಿಸುವವರ ನಡುವಿನ ದ್ದಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next