Advertisement

ಜೋತಿಷಿ ಸಲಹೆ: ಕೆಲವೇ ಗಂಟೆಗಳಲ್ಲಿ ಗಿಳಿ ಮರಳಿ ಮನೆಗೆ

07:46 AM Jul 24, 2022 | Team Udayavani |

ತುಮಕೂರು: ಇಲ್ಲಿನ ಜಯನಗರದ ಅರ್ಜುನ್‌-ರಂಜಿತಾ ದಂಪತಿ ಸಾಕಿದ್ದ ಗಿಳಿ ಕಾಣೆಯಾಗಿದ್ದು, ಜೋತಿಷಿ ನೀಡಿದ ಸಲಹೆಯನ್ನು ಪಾಲಿಸಿದ ಕೆಲವೇ ಗಂಟೆಗಳಲ್ಲಿ ಅದು ಮಾಲಕನ ಕೈಸೇರಿದೆ.

Advertisement

ಗಿಳಿ ಜು. 16ರಂದು ಕಾಣೆಯಾ ಗಿದ್ದು, ಮಾಹಿತಿ ನೀಡಿದರೆ 50 ಸಾ.ರೂ. ಬಹುಮಾನ ನೀಡುವುದಾಗಿ ದಂಪತಿ ಪ್ರಚಾರ ಮಾಡಿದ್ದರೂ ಸಿಕ್ಕಿರಲಿಲ್ಲ. ಬಳಿಕ ಜೋತಿಷಿ ಸಲಹೆ ಯಂತೆ ಬಹು ಮಾನದ ಮೊತ್ತವನ್ನು 85 ಸಾ.ರೂ.ಗೆ ಏರಿಸಿದ್ದರು.

ಅದಾದ ಕೂಡಲೇ ಗಿಳಿ ಪತ್ತೆಯಾಗಿದೆ. ಅದು ಬಂಡೇಪಾಳ್ಯದ ಮನೆಯೊಂದರಲ್ಲಿ ಸುರಕ್ಷಿತವಾಗಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next