Advertisement

Panambur ಚಾಕುವಿನಿಂದ ಇರಿದು ಜೀವ ಬೆದರಿಕೆ: ದೂರು ದಾಖಲು

10:47 PM Oct 03, 2023 | Team Udayavani |

ಪಣಂಬೂರು: ಅನಧಿಕೃತ ಅವ್ಯವಹಾರಗಳ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಅನುಮಾನದ ಮೇರೆಗೆ ಮೊಹಮ್ಮದ್‌ ಅಫ್ರೀದ್‌ ಅವರಿಗೆ ಫಾರೂಕ್‌ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಲ್ಲದೆ, ಜೀವಬೆದರಿಕೆ ಒಡ್ಡಿದ ಘಟನೆ ಬೆಂಗ್ರೆ ಸಮೀಪ ನಡೆದಿದೆ.

Advertisement

ರಕ್ತಸ್ರಾವವಾಗುತ್ತಿದ್ದ ಅಫ್ರೀದ್‌ನನ್ನು ಸ್ಥಳೀಯರು ತತ್‌ಕ್ಷಣ ಆಸ್ಪತ್ರೆಗೆ ಸೇರಿಸಿದರು.

ಈ ಕುರಿತು ಪಣಂಬೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next