Advertisement
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತ ನಾಡಿ, “ನಾನು ಇರುವ ಸ್ಥಾನದಿಂದ ಇಂತಹ ವಿಷಯಗಳ ಬಗ್ಗೆ ಮಾತನಾಡಬೇಕೆಂದು ನಾನು ಭಾವಿಸುವುದಿಲ್ಲ. ಆದರೆ ಈ ವಿಷಯದ ಬಗ್ಗೆ ನೀವು ಹೊಂದಿರುವ ಕಳವಳ ನನಗೆ ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.
ಮತ್ತು ಪ್ರಜಾಪ್ರಭುತ್ವ ಪ್ರಬುದ್ಧವಾಗಿದೆ. ಹಾಗೆಯೇ ಉತ್ತಮವಾದ ಸಂಪ್ರದಾಯವನ್ನು ಹೊಂದಿದೆ. ಭಾರತದ ಮತದಾರರು ಈಗ ಪ್ರಬುದ್ಧರಾಗಿದ್ದಾರೆ. ಗಡಿಯಾಚೆ ಯಿಂದ ಬರುವ ಹೇಳಿಕೆಗಳು ಭಾರತದ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದರು. ವಿವಾದವೇನು?
-ಕೇಜ್ರಿವಾಲ್ ಬಿಡುಗಡೆಯಾದಾಗ ಪಾಕ್ ಮಾಜಿ ಸಚಿವ ಫವಾದ್, “ಥಂಬ್ಸ್ ಅಪ್’ ಎಂದು ಟ್ವೀಟ್ ಮಾಡಿದ್ದರು.
-ರಾಹುಲ್ ಗಾಂಧಿ ವೀಡಿಯೋವನ್ನು ಹಂಚಿಕೊಂಡಿದ್ದ ಫವಾದ್, ರಾಹುಲ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
-ಕೇಜ್ರಿವಾಲ್ ಮತದಾನದ ಫೋಟೋಗೆ, “ದ್ವೇಷದ ವಿರುದ್ಧ ಶಾಂತಿ ಗೆಲ್ಲಲಿ’ ಎಂದಿದ್ದರು.
Related Articles
Advertisement