Advertisement
2014ರಲ್ಲಿ 26/11 ಮಾದರಿಯ ದಾಳಿಯನ್ನು ಚೆನ್ನೈನ ಅಮೆರಿಕ ಮತ್ತು ಬೆಂಗಳೂರಿನಲ್ಲಿರುವ ಇಸ್ರೇಲ್ ದೂತವಾಸಗಳ ಮೇಲೆ ಮಾಡಲು ಸಿದ್ಧಿಕಿ ಸಂಚು ರೂಪಿಸಿದ್ದರು. ಅದಕ್ಕೆ ದ.ಭಾರತದಲ್ಲಿರುವ ವಾಯುಸೇನೆ ಮತ್ತು ನೌಕಾಸೇನೆ ಕಮಾಂಡೋಗಳನ್ನು ಓಲೈಸಿಕೊಂಡು ಕೃತ್ಯವೆಸಗುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆಯ ಬೆನ್ನಿಗೇ ಎನ್ಐಎ ಮೂವರು ಪಾಕ್ ಅಧಿಕಾರಿಗಳ ವಿರುದ್ಧ ರೆಡ್ಕಾರ್ನರ್ ನೋಟಿಸ್ ನೀಡುವ ಬಗ್ಗೆ ಇಂಟರ್ಪೋಲ್ಗೆ ಮನವಿ ಸಲ್ಲಿಸಿದೆ.
Advertisement
ಎನ್ಐಎ ವಾಂಟೆಡ್ ಲಿಸ್ಟಲ್ಲಿ ಪಾಕ್ ರಾಜತಾಂತ್ರಿಕ ಅಧಿಕಾರಿ
07:00 AM Apr 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.