Advertisement
ಇಂಡಿ ಪಟ್ಟಣದ ಮಂಜುನಾಥ ಕಾಮಗೊಂಡ ಎಂಬ ವಾಣಿಜ್ಯ ಸಂಕೀರ್ಣ ಹೊಂದಿದ್ದಾರೆ. ಕೋವಿಡ್-19 ಲಾಕ್ ಡೌನ್ ಬಳಿಕ ತನ್ನ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆ ಇರುವ ವ್ಯಾಪಾರಿಗಳ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಆದಾಯ ಇಲ್ಲದೇ ಅಂಗಡಿ ಬಾಡಿ ಕಟ್ಟುವ ಕುರಿತು ವ್ಯಾಪಾರಿಗಳು ಕಂಗಾಲಾದ್ದರು.
Advertisement
ಲಾಕ್ ಡೌನ್ ಸಂಕಷ್ಟ: 26 ಅಂಗಡಿಗಳ 2.60 ಲಕ್ಷ ರೂ. ಬಾಡಿಗೆ ಮನ್ನಾ ಮಾಡಿದ ಮಾಲೀಕ
03:49 PM Apr 29, 2020 | keerthan |
Advertisement
Udayavani is now on Telegram. Click here to join our channel and stay updated with the latest news.