ವ್ಯಾಪ್ತಿಯ ಭಗವತಿ ಗುಡ್ಡದಲ್ಲಿ ಸೋಮವಾರ ಮಧ್ಯಾಹ್ನದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಸದ್ಯ ಬೆಂಕಿ ಆರಿಸಲಾಗಿದೆ.
Advertisement
ಬೆಂಕಿಯಿಂದ ಸುಮಾರು 200 ಎಕರೆಗೂ ಅಧಿಕ ಪ್ರಮಾಣದ ಅರಣ್ಯ ನಾಶವಾಗಿದ್ದು ಬೆಲೆ ಬಾಳುವ ಮರ, ಹಾಗೂ ಅಪರೂಪದ ಸಸ್ಯಗಳು ಭಸ್ಮಗೊಂಡಿವೆ. ಕಾಡಿಗೆ ಬೆಂಕಿ ಆಕಸ್ಮಿಕವಾಗಿ ತಗುಲಿದೆಯೋ ಅಥವಾ ಕಿಡಿಗೇಡಿಗಳು ಬೆಂಕಿಹಾಕಿದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಇದು ಕಿಡಿಗೇಡಿಗಳ ಕೃತ್ಯ ಎಂಬ ಶಂಕೆ ಮೂಡಿದ್ದು, ಈ ಬಗ್ಗೆ ತನಿಖೆ
ನಡೆಯುತ್ತಿದೆ.