Advertisement

ಬಾಯಿಕಟ್ಟೆಯಲ್ಲಿ ಒತ್ತೆಕೋಲ ಸಂಪನ್ನ

11:41 PM Apr 10, 2019 | Team Udayavani |

ಕುಂಬಳೆ :ಪೈವಳಿಕೆ ಬಾಯಿಕಟ್ಟೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಯಾ ಕೆಂಡಸೇವೆಯು ಧಾರ್ಮಿಕ ಸಾಂಸೃRತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕಾರ್ಯಕ್ರಮದಂಗವಾಗಿ ಸಂಜೆ ಮೀಂಜ ಕೋರಿಕ್ಕಾರು ತರವಾಡು ಕೇÒತ್ರದಿಂದ ಭಂಡಾರ ಆಗಮಿಸಿತು.ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ, ಶ್ರೀದೈವದ ಕುಳಿಚೋcಟಂ ನಡೆಯಿತು. ಸಾಂಸೃRತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ಮಂಗಳೂರು ಚಾಪರR ಕಲಾವಿದ ತಂಡದಿಂದ ತೆಲಿಕೆದ ಬೊಳ್ಳಿ ತುಳು ಹಾಸ್ಯನಾಟಕ ಪ್ರದರ್ಶನಗೊಂಡಿತು.
ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ,ಪ್ರಸಾದ ವಿತರಣೆಯ ಬಳಿಕ ಬೆಳಗ್ಗೆ ಭಂಡಾರ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next