Advertisement

ಗುತ್ತಿಗಾರು: ಸ್ಕೂಟಿ –ಕಾರು ಢಿಕ್ಕಿ; ಸವಾರನಿಗೆ ಗಾಯ

07:34 PM Aug 03, 2022 | Team Udayavani |

ಗುತ್ತಿಗಾರು: ಸ್ಕೂಟಿ ಹಾಗೂ ಕಾರು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಾಯಗೊಂಡ ಘಟನೆ ಬುಧವಾರ ಗುತ್ತಿಗಾರು ಬಳಿ ಸಂಭವಿಸಿದೆ.

Advertisement

ಇಲ್ಲಿನ ದಂಡಿನಮನೆ ಮೆಟ್ಟಿನಡ್ಕ ಕ್ರಾಸ್‌ ಬಳಿ ಬಿಜೆಪಿ ಮುಖಂಡ ಸುಭೋದ್‌ ಶೆಟ್ಟಿ ಮೇನಾಲರ ಕಾರು  ಹಾಗೂ ಎದುರಿನಿಂದ ಬಂದ ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉಡುಪಿ: ಹಣ ಪಡೆದು ವಾಪಾಸು ನೀಡದೆ ವಂಚನೆ: ಆರೋಪಿಗೆ ಶಿಕ್ಷೆ  

ಉಸ್ತುವಾರಿ ಸಚಿವ ಸುನಿಲ್‌ ಕುಮಾರ್ ಜೊತೆಗೆ  ಸುಳ್ಯಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ‌ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next