Advertisement

ದೆಹಲಿಯಲ್ಲಿ ಇಂದಿನಿಂದ ಸಮ- ಬೆಸ ಯೋಜನೆ

09:47 AM Nov 05, 2019 | keerthan |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಮಾಲಿನ್ಯ  ಅಪಾಯಕಾರಿ ಮಟ್ಟಕ್ಕೆ ಏರಿದ್ದು, ವಾಹನ ದಟ್ಟನೆ ಕಡಿಮೆ ಮಾಡಲು ದಿಲ್ಲಿ ಸರ್ಕಾರ ಇಂದಿನಿಂದ ಸಮ ಬೆಸ ವಾಹನ ಯೋಜನೆಯನ್ನು ಜಾರಿ ಮಾಡಿದೆ.

Advertisement

ಇಂದಿನಿಂದ ನವೆಂಬರ್ 15ರ ವೆರೆಗೆ ಈ ಯೋಜನೆ ಜಾರಿಗೆ ಬರಲಿದ್ದು, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಜಾರಿಯಲ್ಲಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next